Skip to main content

Posts

Showing posts from April, 2022

ಸಹನ ಮೂರ್ತಿ । Sahana Murthy a short play by Prakasam

ಪ್ರಕಸಂ ಅರ್ಪಿಸುವ " ಸಹನ ಮೂರ್ತಿ"  ಪಿ.ಡಿ. ಸತೀಶ್ ಚಂದ್ರರವರು, ಪ್ರವರ ಕಿರುನಾಟಕೋತ್ಸವಕ್ಕಾಗಿ ರಚಿಸಿ, ನಿರ್ದೇಶಿಸಿರುವ ನಾಟಕ.  ನಾಟಕದ ಮುಖ್ಯವಸ್ತು ಇಬ್ಬರು ಅಪರಿಚಿತರು ಅಕಸ್ಮಾತಾಗಿ, ಔಪಚಾರಿಕವಾಗಿ, ಅಧಿಕೃತ ಕಾರ್ಯನಿಮಿತ್ತ ಸಂಧಿಸುವರು.  ಅವರ ನಡುವಿನ ಸಂಭದಗಳನ್ನು ಹೆಣೆಯುವ ಪ್ರಯತ್ನವನ್ನು ಈ ಕಿರುನಾಟಕ ಮಾಡುತ್ತದೆ.  ದಿನನಿತ್ಯ ಎದುರಾಗುವ ಸಂಭದಗಳಾದ ಡಾಕ್ಟರ್ ಮತ್ತು ಪೇಷಂಟ್ ಅಥವಾ ಯುವ ಪ್ರೇಮಿಗಳ ಪ್ರೀತಿ, ಮತ್ತು ಹಲವು ಉದಾಹರಣೆಗಳನ್ನು ನಿಮ್ಮ ಮುಂದೆ ತಂದಿಡುತ್ತದೆ.  ಯಾವ ಪರಿಯ ನಾಟಕ ಎಂದು ಪ್ರಶ್ನಿಸಿದರೆ ಇದನ್ನು ಒಂದು ರಾಮ್ಕಾಮ್ (ಪ್ರೀತಿ+ಹಾಸ್ಯ) ಎನ್ನಬಹುದಾಗಿದೆ.  ತಂಡದ ಪರಿಚಯ | Show Photos  | Show 2 | Rehearsal Photos ರಚನೆ, ನಿರ್ದೇಶನ, ಬೆಳಕು ಮತ್ತು ವಿನ್ಯಾಸ : ಪಿ.ಡಿ. ಸತೀಶ್ ಚಂದ್ರ ಸಹನ : ಪೂಜಾ ರಾವ್   ಮೂರ್ತಿ : ಶ್ರೀಹರಿ ಕಶ್ಯಪ್    Singapore Production of the Play - CLICK HERE About the play:  Sahana Murthy a Prakasam production is a play written and directed by PD Sathish Chandra for the Bengaluru Short Play Festival 2022 .  The play revolves around two characters who have met by sheer coincidence in a formal, official setup....

#RefreshT20 Closing Ceremony Press Note

ಮಾಧ್ಯಮ ಮಿತ್ರರಿಗೆ (Scroll Down for English Release) - WINNER PICS ವಿಷಯ:  ಪ್ರಕಸಂ   ರಿಫ್ರೆಶ್ ಟಿ20 ರಂಗ ಸ್ಪರ್ಧೆಯ ಮುಕ್ತಾಯ ಸಮಾರಂಭ ಏಪ್ರಿಲ್  3 , 2022, ನಾಣಿ ಅಂಗಳ ದಲ್ಲಿ ನಡೆಯಿತು.  ಮುಖ್ಯ ಅಥಿತಿಗಳು ಶ್ರೀ ಟಿ ಏನ್ ಸೀತಾರಾಮ್, ಶ್ರೀ ಸಿಹಿ ಕಹಿ ಚಂದ್ರು ಮತ್ತು ಶ್ರೀ ರಘು ದೀಕ್ಷಿತ್ ಪ್ರಕಸಂಗೆ ಕಳೆದ 21 ವರ್ಷಗಳಿಂದ ನೀವು ನೀಡಿದ ಪ್ರೋತ್ಸಾಹಕ್ಕೆ ನಾವು ಚಿರಋಣಿ.  ಕಲಾಸೌಧದ ಕಾಲದಲ್ಲಿ ನಿಮ್ಮ ಹಾರೈಕೆಯನ್ನು ನಾವಿನ್ನು ಮರೆತಿಲ್ಲ.  ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಮಾರ್ಚ್ 12 & 13ರಂದು ಏರ್ಪಡಿಸಿ ಭಾಗವಹಿಸಿದ ತಂಡಗಳಲ್ಲಿ ಮೂರು ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.     ನಾಟಕ ಸ್ಫರ್ಧೆಯ ಒಟ್ಟು ಬಹುಮಾನದ ಮೊತ್ತ ₹ 35000, ಮೊದಲ ಬಹುಮಾನ ₹ 20000 ಪಡೆದ ಪ್ರವರ ತಂಡವು "ಒಂದರೊಳಗಿನ್ನೆರಡು" ನಾಟಕವನ್ನು ಪ್ರದರ್ಶಿಸಿತು.  ಎರಡನೇ ಬಹುಮಾನ ₹ 10000 ಪಡೆದ ವ್ಯೋಮಾ ತಂಡವು "ಸಿಕ್ದೋರ್ಗಾ ಸೀರುಂಡೆ" ನಾಟಕವನ್ನು ಪ್ರದರ್ಶಿಸಿತು ಮತ್ತು ಮೂರನೇ ಬಹುಮಾನ ₹ 5000 ಪಡೆದ ಬೆಂಗಳೂರು ಥೀಯೇಟರ್ ಎನ್ಸೆಮ್ಬಲ್ "ಬೂದು" ನಾಟಕವನ್ನು ಪ್ರದರ್ಶಿಸಿತು. ಸ್ಪರ್ಧೆಯ ತೀರ್ಪುಗಾರಲ್ಲದೆ, ಪ್ರೇಕ್ಷಕ...