POSTPONED
DUE TO TECHNICAL ISSUES AT KALA SOUDHA, THE FESTIVAL VENUE, THE FESTIVAL IS POSTPONED, WILL UPDATE THE NEW DATES ASAP
ಕಾRunThru (KaRunThru) Festival as part of Prakasam's 21's Birthday
ಪ್ರಕಸಂನ 21ನೇ ವಾರ್ಷಿಕೋತ್ಸವದ ಅಂಗವಾಗಿ ರಾಜೇಂದ್ರ ಕಾರಂತರ ನಾಲ್ಕು ನಾಟಕಗಳನ್ನು ವೇದಿಕೆಗೆ ತರುತ್ತಿದೆ. ಈ ಉತ್ಸವದಲ್ಲಿ ಕೆಳಕಂಡ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ. Tickets @ 150
ಪ್ರಕಸಂ ಬಗ್ಗೆ:
ಪ್ರಕಸಂನ 21ನೇ ವಾರ್ಷಿಕೋತ್ಸವದ ಅಂಗವಾಗಿ ರಾಜೇಂದ್ರ ಕಾರಂತರ ನಾಲ್ಕು ನಾಟಕಗಳನ್ನು ವೇದಿಕೆಗೆ ತರುತ್ತಿದೆ. ಈ ಉತ್ಸವದಲ್ಲಿ ಕೆಳಕಂಡ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ. Tickets @ 150
- ಥೇಮಾ ಅರ್ಪಿಸುವ ಕತ್ತಲಲ್ಲಿಕರಡೀಗೆ
- ಪ್ರಕಸಂ ಅರ್ಪಿಸುವ ಮಹಾಪೀಡೆ ಮಹಾಬ್ಲೂ
- ರಂಗ ಸೌರಭ ಅರ್ಪಿಸುವ ಗಂಗಾವತರಣ
- ಚಿತ್ತಾರ ಅರ್ಪಿಸುವ ನಾಯಿ ಕಳೆದಿದೆ
- ಥೇಮಾ ಅರ್ಪಿಸುವ ಕತ್ತಲಲ್ಲಿಕರಡೀಗೆ
- ಪ್ರಕಸಂ ಅರ್ಪಿಸುವ ಮಹಾಪೀಡೆ ಮಹಾಬ್ಲೂ
- ರಂಗ ಸೌರಭ ಅರ್ಪಿಸುವ ಗಂಗಾವತರಣ
- ಚಿತ್ತಾರ ಅರ್ಪಿಸುವ ನಾಯಿ ಕಳೆದಿದೆ
ರಾಜೇಂದ್ರ ಕಾರಂತರ ಬಗ್ಗೆ:
ರಾಜೇಂದ್ರ ಕಾರಂತರು 40 ವರ್ಷಗಳಿಂದ ನಟ, ನಾಟಕಕಾರ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. 61 ನಾಟಕಗಳ ಕರ್ತೃ, 2000ಕ್ಕೂ ಹೆಚ್ಚು ರಂಗ ಪ್ರದರ್ಶನಗಳ ರೂವಾರಿ. ಸಿನಿಮ, ಟೆಲಿವಿಷನ್, ರೇಡಿಯೋ ನಾಟಕ, ಕ್ರಿಕೆಟ್, ಅಂಕಣ ಬರವಣಿಗೆ ಹೀಗೆ ಹಲವಾರು ಹವ್ಯಾಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿರುವ ಕಾರಂತರು ಕಾರ್ಪೊರೇಷನ್ ಬ್ಯಾಂಕನ ಹೆಮ್ಮೆಯ ಉದ್ಯೋಗಿ. ನಾಲ್ಕು ನೂರಕ್ಕೂ ಹೆಚ್ಚು ಸ್ಫರ್ಧಾ ಪ್ರಶಸ್ತಿಗಳ ವಿಜೇತರೂ ಆಗಿರುವ ಶ್ರೀಯುತರು 2018 ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
2001ರಲ್ಲಿ ಹವ್ಯಾಸಿ ರಂಗತಂಡದ ಗೆಳೆಯರು ಸೇರಿ ನಾಟಕ್ಗಳನ್ನು ಮಾಡಲು ಪ್ರಾರಂಭಿಸಿದಾಗ 21ನೇ ವಾರ್ಷಿಕೋತ್ಸವ ನಡೆಸುವುದರ ಯಾವುದೇ ಕನಸು ಇರಲಿಲ್ಲ. ತಂದದ ಎಲ್ಲಾ ಸದಸ್ಯರ ನಿಸ್ವಾರ್ಥ ಹಾಗು ಸ್ವಪ್ರೇರಣಾ ಕೆಲಸಗಳಿಂದ 21 ವರುಷಗಳನ್ನು ಹರುಷದಿಂದ ಕಳೆದಿದ್ದೇವೆ. ರಾಜೇಂದ್ರ ಕಾರಂತರು ನಮ್ಮ ತಂಡದ ಹಿತೈಶಿ ಹಾಗೂ ಅವರ ನಾಟಕಗಳನ್ನು ನಮಗೆ ಪ್ರದರ್ಶನ ಮಾಡಲು ಅವಕಾಶ ಮಾಡಿಕೊಡುವುದಲ್ಲದೇ, ಅವರ ಹೊಸ ನಾಟಕ "ಮಹಾಪೀಡೆ ಮಹಾಬ್ಲೂ" ನಾಟಕವನ್ನು ನಮ್ಮ ತಂದಕ್ಕೆ ನಿರ್ದೇಶನ ಮಾಡಿ ನಮ್ಮೆಲ್ಲರಜೊತೆ ಒಂದಾಗಿ ನಟಿಸಿದ್ದು ನಮಗೆ ಹೆಮ್ಮೆ ತರುವ ವಿಷಯವಾಗಿದೆ. ರಂಗಭೂಮಿಯ ಕಷ್ತಗಳಿಗೆ ಸುಖಕ್ಕಿಂತ ಹೆಚ್ಚು ಸ್ಪಂದಿಸೋ ಈ ರಂಗದಿಗ್ಗಜರಿಗೆ ಪ್ರಕಸಂ ಕಡೆಯಿಂದ ಮೆಚ್ಚುಗೆ ಹಾಗು ಗೌರವಪೂರ್ವಕ ನಮನಗಳೇ ಈ ಕಾrunತ್ರೂ ನಾಟಕೋತ್ಸವ.
ನಾಟಕಗಳ ವಿವರ
ಥೇಮಾ ಅರ್ಪಿಸುವ "ಕತ್ತಲಲ್ಲಿಕರಡೀಗೆ"
ಕತ್ತಲಲ್ಲಿ ಕರಡಿಗೆ ನಾಟಕ ಸಾಂದರ್ಭಿಕ ಹಾಸ್ಯದಿಂದ ಕೂಡಿದ್ದಾಗಿದೆ. ಒಬ್ಬ ಕಲಾವಿದ ಪಡುವ ಪಾಡು, ಅವನ ಪ್ರೀತಿ ಜೀವನ, ಹಳೆಯ ಗೆಳತಿ, ಕಲಾಕೃತಿ ಕೊಳ್ಳಲು ಬಂದ ಕಲಾರಸಿಕರ, ಮದುವೆಯಾಗುತ್ತಿರುವ ಹೆಣ್ಣಿನ ತಂದೆ, ಹೀಗೆ ಒಬ್ಬರು ಮತ್ತೊಬ್ಬರನ್ನು ಭೇಟಿಯಾಗುವ ಸಂದರ್ಭ.... ಅದೇ ಸಮಯಕ್ಕೆ ಕರೆಂಟ್ ಇಲ್ಲದೆ ಕತ್ತಲಾಗುವ ಮನೆ....... ಕತ್ತಲಲ್ಲಿ ಬೆತ್ತಲಾಗುವ ಮನಸ್ಸುಗಳು.
Crew
Written by: Rajendra karanth
Design & Direction : Dr Sushma.S.V.
Assistant direction & Music handling : Sourav
Lighting : Darshan
Cast
Sidharth: Akash kini
Chanchala : Deepika
Venkata Lakshmi : Dr Sushma.S.V
Brigadier Muthanna: Aprameya
Raviraj: Deepak
Ullagaddi : Ganesh Prasad
Shravani : Sparsha
Chidananda Guptha : Dushyanth
ಪ್ರಕಸಂ ಅರ್ಪಿಸುವ "ಮಹಾಪೀಡೆ ಮಹಾಬ್ಲೂ"
ಮಹಾಪೀಡೆ ಮಹಾಬ್ಲು.......ಹೆಸರೇ ಸೂಚಿಸುವಂತೆ ಮಹಾನ್ ಪಿರಿಪಿರಿ ಮನುಷ್ಯನ ಕುರಿತಾದ ನಾಟಕ......ಇಬ್ಬರು ವಿವಾಹ ವಿಚ್ಛೇದಿತರು ಒಂದೇ ಮನೆಯಲ್ಲಿ ಅನಿವಾರ್ಯವಾಗಿ ಇರಬೇಕಾಗಿ ಬಂದಂತಹ ಸಂದರ್ಭ.....ಸಂಸಾರವನ್ನು ಅತಿಯಾಗಿ ಪ್ರೀತಿಸಿ ಡೈವೋರ್ಸ ಆದವ ಒಬ್ಬ......ಸಂಸಾರ ಅತಿಯಾಗಿ ಕಡೆಗಣಿಸಿ ಡೈವೋರ್ಸ ಆದವ ಒಬ್ಬ.......ಇವರ ನಡುವಿನ ಜಗ್ಗಾಟದ ಕಥೆಯೇ ಮಹಾಪೀಡೆ ಮಹಾಬಲ.......
CREW
Written & Directed by Rajendra Karanth
Production coordination: PD Sathish Chandra
Set & Properties: Pooja & Nikhil
Photography: Smitha Chandan
Light execution: Vijaykumar Pandavapura
CAST
Mahablu: Sundar
Ramki: Rajendra Karanth
PD: PD Sathish Chandra
Mudre: Chandan Shankar
Aachari: Shreehari Kashyap
Seeta: Roopa Komarla
Geeta: Vindhya
Shankri: Aditya Hegde
ರಂಗ ಸೌರಭ ಅರ್ಪಿಸುವ "ಗಂಗಾವತರಣ"
ಎಲೆಕ್ಟ್ರಾನಿಕ್ ಮಾಧ್ಯಮ, ಆಧುನಿಕ ಸಿನಿಮಾ, ಧಾರವಾಹಿಗಳು 'ಗಂಗಾವತರಣ' ಕಥೆಯಲ್ಲಿ ಘಟಿಸುತ್ತದೆ. ಒಂದು ಅರ್ಥದಲ್ಲಿ ಕಥಾನಾಯಕ ಅವಮಾನ ಅನುಭವಿಸುತ್ತಾ ಹೊಸ ಪ್ರಲೋಭನೆಗಳಿಗೆ ಒಳಗಾಗದೆ ನರಳುಹುದು, ಕೊನೆಗೆ ಬೇಂದ್ರೆ ಹೇಳುವ ಸರಳ ಆತ್ಮಬಲದ ಜೀವನ ಸಂದೇಶವನ್ನು ತನ್ನದಾಗಿಸಿಕೊಳ್ಳುವುದು ಕಥೆಯ ಚೌಕಟ್ಟು. ಈ ಕಥಾನಕಕ್ಕೆ ಬೇಂದ್ರೆಯವರ 16 ಸುಪ್ರಸಿದ್ಧ ಕವಿತೆಗಳನ್ನು ಬಳಸಿಕೊಳ್ಳಲಾಗಿದೆ. ಕುಣಿಯೋಣ ಬಾರ, ನಾನು ಬಡವಿ, ಇಳಿದು ಬಾ, ನಾಕುತಂತಿ, ಪಾತರಗಿತ್ತಿ, ಚೈತನ್ಯ ಯಾತ್ರೆ, ಇತ್ಯಾದಿ. ಗಂಗಾವತರಣ ಕವಿತೆಯನ್ನು ಸಾಂದರ್ಭಿಕವಾಗಿ ಬಳಸಿಕೊಂಡು ನಾಡಿನಲ್ಲಿರುವ ಹಲವು ಕೊಳೆಯನ್ನು ತೊಳೆಯಲು ನೂರಾರು ಭಗೀರಥರು ಗಂಗೆಯರು ಬರಬೇಕೆಂದು ಸಾಮಾಜಿಕ ಸಂದೇಶವಾಗುತ್ತದೆ
Cast
Dr. D.R Bendre – Rakesh Rajkumar
Athma – Rajendra Karanth
Ganesh murthy – Bharath S.D
Sundramma – Supritha Shetty
Maglu 1 – Sanjana Shankar
Maglu 2 – Radnya.P.Shetty
Chandru – Vallabh Suri
Producer – Pramod Shetty
Music director – Marutesh V M
Movie director – Bharath V Rao
Hero – Kiran Nagraj
Serial director – Satish Puttaswamy
ಚಿತ್ತಾರ ಅರ್ಪಿಸುವ "ನಾಯಿ ಕಳೆದಿದೆ"
ಅವಕಾಶ ಹುಡುಕಿ ವಿದೇಶಕ್ಕೆ ಹಾರೊ ಸಂಭ್ರಮ ಮಕ್ಕಳಿಗೆ.. ಮಕ್ಕಳಿಲ್ಲದೇ ಒಂಟಿಯಾಗಿ ಬದುಕಬೇಕಾದ ಅನಿವಾರ್ಯ ಸಂಕಟ ಹೆತ್ತವರಿಗೆ... ಇದರಿಂದಾಗುವ ಸಂಕಷ್ಟಗಳ ಗೋಜಲೇ" ನಾಯಿ ಕಳೆದಿದೆ"
ತಂಡದ ಪರಿಚಯ
ವಿಶಾಲಾಕ್ಷಿ- ರಾಜೇಶ್ವರಿ
ರಾಯರು- ರಾಜೇಂದ್ರ ಕಾರಂತ
ಶ್ರವಣ- ಮಹೇಶ್
ಐಶ್ವರ್ಯ- ಭುವನ
ಅಶೋಕ- ಸತೀಶ ಐತಾಳ್
ಮಾಧವ ರಾಯ- ಶ್ರೀನಾಥ್
ಹರ್ಷ- ರಜತ್
ಮುನಿವೆಂಕಟಮ್ಮ- ಡಾ. ಮಮತರಾವ್
ಸಹಾಯಕ- ಮಂಜು ಮಲ್ಯ
ಸಾಬಿ- ಶಿವು
ರಿಪೋರ್ಟರ್- ಪ್ರಣವ ಕಾರಂತ
ದುಬೈಯವ- ಕೃಷ್ಣರಾಜ ನಕ್ಷತ್ರಿ
ಬೆಳಕು- ವಿಜಯ ಪಾಂಡವಪುರ
ಸಂಗೀತ-ಶ್ರೀ ಹರ್ಷ ಹುಣಸೂರು
ತಂಡದ ಪರಿಚಯ
ವಿಶಾಲಾಕ್ಷಿ- ರಾಜೇಶ್ವರಿ
ರಾಯರು- ರಾಜೇಂದ್ರ ಕಾರಂತ
ಶ್ರವಣ- ಮಹೇಶ್
ಐಶ್ವರ್ಯ- ಭುವನ
ಅಶೋಕ- ಸತೀಶ ಐತಾಳ್
ಮಾಧವ ರಾಯ- ಶ್ರೀನಾಥ್
ಹರ್ಷ- ರಜತ್
ಮುನಿವೆಂಕಟಮ್ಮ- ಡಾ. ಮಮತರಾವ್
ಸಹಾಯಕ- ಮಂಜು ಮಲ್ಯ
ಸಾಬಿ- ಶಿವು
ರಿಪೋರ್ಟರ್- ಪ್ರಣವ ಕಾರಂತ
ದುಬೈಯವ- ಕೃಷ್ಣರಾಜ ನಕ್ಷತ್ರಿ
ಬೆಳಕು- ವಿಜಯ ಪಾಂಡವಪುರ
ಸಂಗೀತ-ಶ್ರೀ ಹರ್ಷ ಹುಣಸೂರು
Comments
Post a Comment